ನೋಡಿಕೋ ಹೋಗ್ತದ ಐಸುರ || ಪ ||
ಹೋಗ್ತದ ಐಸುರ ಸಾಗ್ತದ ಮೋರುಮ
ನೀಗ್ತದ ಜಾರತ ಕಮ೯ವನ್ನು ಹೋಗ್ತದ ಐಸುರ || ೧ ||
ಹದಿನೆಂಟು ಜಾತಿಗೆ ಕದನ ಹಚ್ಚುವದಿದು
ಬೆದರಿಸಿದರ ದೂರ ದೂರ ಸರಿದು ಹೋಗ್ತದ ಐಸುರ || ೨ ||
ಕತ್ತಲ ಶಹಾದತ್ತ ಶಿಶುನಾಳಧೀಶನ
ಹೊಸತು ರಿವಾಯತ ಓದಿಕೊಂಡು ಹೋಗ್ತತ ಐಸುರ !| ೩ ||
*****
ನೋಡಿಕೋ ಹೋಗ್ತದ ಐಸುರ || ಪ ||
ಹೋಗ್ತದ ಐಸುರ ಸಾಗ್ತದ ಮೋರುಮ
ನೀಗ್ತದ ಜಾರತ ಕಮ೯ವನ್ನು ಹೋಗ್ತದ ಐಸುರ || ೧ ||
ಹದಿನೆಂಟು ಜಾತಿಗೆ ಕದನ ಹಚ್ಚುವದಿದು
ಬೆದರಿಸಿದರ ದೂರ ದೂರ ಸರಿದು ಹೋಗ್ತದ ಐಸುರ || ೨ ||
ಕತ್ತಲ ಶಹಾದತ್ತ ಶಿಶುನಾಳಧೀಶನ
ಹೊಸತು ರಿವಾಯತ ಓದಿಕೊಂಡು ಹೋಗ್ತತ ಐಸುರ !| ೩ ||
*****
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…
ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…